ಶ್ರಾವಣ ಮಾಸದ ‘ನಿತ್ಯ ವಚನೋತ್ಸವದ ಮಂಗಲೋತ್ಸವ​’ 2025

ಸದೃಢ ಸಶಕ್ತ ಸಮಾಜ ನಿರ್ಮಾಣವೇ ನಮ್ಮ ಧ್ಯೇಯ. ಡಾ.ಶರತಚ್ಚಂದ್ರ ಸ್ವಾಮಿಜಿ. ಕನ್ನಡಮ್ಮ ಸುದ್ದಿ ರವಿಕುಮಾರ ಧಾರವಾಡ :- ಮಾನವನ ಬದುಕು ಅವನ ಮನಸ್ಸಿನ ತಳಹದಿ ಮೇಲೆ ಕಟ್ಟಲ್ಪಟ್ಟಿದೆ ಅವನ ಎಲ್ಲ ಬಗೆಯ ಚಟುವಟಿಕೆಗಳಿಗೆ ಮನಸ್ಸೆ ಪ್ರೇರಕ, ತಾರಕ, ಮಾರಕ ಅದು ಮನುಷ್ಯನ ಅಸ್ತಿತ್ವದ ಮೂಲವಾಗಿದೆ ಎಂದು ಮೈಸೂರಿನ ಶ್ರೀ ಕುಂದೂರಮಠದ ಶ್ರೀ ಡಾ.ಶರತಚ್ಚಂದ್ರ ಸ್ವಾಮಿಜಿ ಅಭಿಪ್ರಾಯಪಟ್ಟರು. ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವ ಕೇಂದ್ರದ ನಿತ್ಯ ವಚನೋತ್ಸವದ ಮಂಗಲೋತ್ಸವ ಸಮಾರಂಭದಲ್ಲಿ ವಚನ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ […]

ಶ್ರಾವಣ ಮಾಸದ ‘ನಿತ್ಯ ವಚನೋತ್ಸವದ ಮಂಗಲೋತ್ಸವ​’ 2025 Read More »