ಶ್ರಾವಣ ಮಾಸದ ‘ನಿತ್ಯ ವಚನೋತ್ಸವದ ಮಂಗಲೋತ್ಸವ​’ 2025

ಸದೃಢ ಸಶಕ್ತ ಸಮಾಜ ನಿರ್ಮಾಣವೇ ನಮ್ಮ ಧ್ಯೇಯ. ಡಾ.ಶರತಚ್ಚಂದ್ರ ಸ್ವಾಮಿಜಿ. ಕನ್ನಡಮ್ಮ ಸುದ್ದಿ ರವಿಕುಮಾರ ಧಾರವಾಡ :- ಮಾನವನ ಬದುಕು ಅವನ ಮನಸ್ಸಿನ ತಳಹದಿ ಮೇಲೆ ಕಟ್ಟಲ್ಪಟ್ಟಿದೆ ಅವನ ಎಲ್ಲ ಬಗೆಯ ಚಟುವಟಿಕೆಗಳಿಗೆ ಮನಸ್ಸೆ ಪ್ರೇರಕ, ತಾರಕ, ಮಾರಕ ಅದು ಮನುಷ್ಯನ ಅಸ್ತಿತ್ವದ ಮೂಲವಾಗಿದೆ ಎಂದು ಮೈಸೂರಿನ ಶ್ರೀ ಕುಂದೂರಮಠದ ಶ್ರೀ ಡಾ.ಶರತಚ್ಚಂದ್ರ ಸ್ವಾಮಿಜಿ ಅಭಿಪ್ರಾಯಪಟ್ಟರು. ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬಸವ ಕೇಂದ್ರದ ನಿತ್ಯ ವಚನೋತ್ಸವದ ಮಂಗಲೋತ್ಸವ ಸಮಾರಂಭದಲ್ಲಿ ವಚನ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ […]

ಶ್ರಾವಣ ಮಾಸದ ‘ನಿತ್ಯ ವಚನೋತ್ಸವದ ಮಂಗಲೋತ್ಸವ​’ 2025 Read More »

ಪುಸ್ತಕ ಪರಿಚಯ: ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

[ಹಗಲಿನಲ್ಲಿಯೆ ಸಂಜೆಯಾಯಿತು ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದ್ದು ನಿಜಕ್ಕೂ ಹೆಮ್ಮೆ ಮತ್ತು ಅಭಿಮಾನವೆನಿಸುತ್ತದೆ. ಯಾವುದೇ ಲೇಖಕನ ಒಂದು ಕೃತಿಯ ಒಂದು ಸಾವಿರ ಪ್ರತಿ ಮಾರಾಟವಾಗುವುದು ತುಂಬ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಈ ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದೆ.] ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರು. ತಮ್ಮ ಭಾಷಣ-ಹೋರಾಟಗಳ ಮೂಲಕ ಕನ್ನಡ ನಾಡು ನುಡಿಗೆ ಅನನ್ಯವಾದ ಕಾಣಿಕೆಯನ್ನು ನೀಡಿದವರು. ಶ್ರೀಗಳ ಬದುಕನ್ನು ಅತ್ಯಂತ ಹತ್ತರದಿಂದ ಕಂಡ ಪ್ರೊ. ಸಿದ್ದು ಯಾಪಲಪರ್ವಿ

ಪುಸ್ತಕ ಪರಿಚಯ: ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ Read More »

ವಚನ ಸಾಹಿತ್ಯ ಸಂರಕ್ಷಕ ಹಳಕಟ್ಟಿ ಅವರ ಸಮರ್ಪಿತ ಬದುಕು

ಮಗ ದೂರದ ದೆಹಲಿಯಲ್ಲಿ ನಿಧನರಾದಾಗಲೂ ವಚನಗಳನ್ನು ತಿದ್ದುವ ಕಾರ್ಯದಲ್ಲೇ ಮಗ್ನರಾಗಿದ್ದರು.ಶಹಾಪುರ (ಇಂದು ವಚನ ಸಂರಕ್ಷಣಾ ದಿನ ಹಾಗೂ ಡಾ. ಫ. ಗು. ಹಳಕಟ್ಟಿಯವರ ೧೪೫ ನೇ ಜನ್ಮದಿನ.)ಕೆಲವು ವ್ಯಕ್ತಿಗಳು ತಮ್ಮ ಜೀವನವನ್ನು ಒಂದು ಮಹಾನ್ ಧ್ಯೇಯಕ್ಕಾಗಿ ಮುಡುಪಾಗಿಡುತ್ತಾರೆ. ಅಂತಹವರಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಹೆಸರು ಅಗ್ರಗಣ್ಯ. ವಚನಗಳ ಮೂಲಕ ಜಗತ್ತಿಗೆ ಬೆಳಕು ನೀಡಿದ ಮಹಾತ್ಮ ಬಸವಣ್ಣನವರಾದರೆ, ಆ ವಚನ ಸಾಹಿತ್ಯವೆಂಬ ಅಕ್ಷಯ ನಿಧಿಯನ್ನು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ.ಬಡತನದಲ್ಲಿ ಹುಟ್ಟಿ, ಬೆಳೆದು,

ವಚನ ಸಾಹಿತ್ಯ ಸಂರಕ್ಷಕ ಹಳಕಟ್ಟಿ ಅವರ ಸಮರ್ಪಿತ ಬದುಕು Read More »

Scroll to Top